ರಾಜ್ಯ

ಸರ್ಕಾರಿ ಶಾಲಾ ಮಕ್ಕಳಿಗೆ ಬಸ್‌ ಉಚಿತ -ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

ಬೆಂಗಳೂರು, ಜು. 11: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯ ಉಜ್ವಲಕ್ಕೆ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದೆ. ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ LKG […]

ಸುದ್ದಿ

ನಾಳೆ ದೇಶದಾದ್ಯಂತ ಸಂಪೂರ್ಣ ‘ಭಾರತ್ ಬಂದ್’ : ಹಾಗಿದ್ದರೆ ನಾಳೆ ಏನಿರುತ್ತೆ ಏನಿಲ್ಲಾ ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್.!

ನಾಳೆ (ಜುಲೈ 9, 2025) ದೇಶದಾದ್ಯಂತ ‘ಭಾರತ್ ಬಂದ್’ ಜಾರಿಯಾಗಲಿದೆ. 10 ಪ್ರಮುಖ ಕೇಂದ್ರ ಕಾರ್ಮಿಕ ಸಂಘಗಳ ಒಕ್ಕೂಟವು ಈ ಮುಷ್ಕರಕ್ಕೆ ಕರೆ ನೀಡಿದ್ದು, ಸುಮಾರು 25

ಕರಾವಳಿ, ಸುದ್ದಿ

ನೇಣು ಬಿಗಿದುಕೊಂಡು ಬೆಳ್ಳಿಬೆಟ್ಟು ಯುವಕ ಆತ್ಮಹತ್ಯೆ!

ಪಡುಬಿದ್ರಿ ಠಾಣಾ ವ್ಯಾಪ್ತಿಯ ಬೆಳ್ಳಿಬೆಟ್ಟು ಎಂಬಲ್ಲಿ ಯುವಕನೋರ್ವ ಕಳೆದ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತ ಯುವಕ ಪ್ರಜನ್ ಬೆಳ್ಳಿಬೆಟ್ಟು(22), ನೇಣು ಹಾಕಿಕೊಂಡಿರುವುದು

ರಾಜ್ಯ, ಸುದ್ದಿ

ಮಗಳಿಗೆ ಸಂಕ್ರಾಂತಿ ಬುತ್ತಿ ಕೊಡಲು ಬಂದ ಅತ್ತೆಯನ್ನೇ ಚಾಕುಯಿಂದ ಇರಿದು ಕೊಂದ ಅಳಿಯ!

ಬೆಳಗಾವಿ: ಮಗಳಿಗೆ ಸಂಕ್ರಾಂತಿ ಬುತ್ತಿ ಕೊಡಲು ಬಂದಿದ್ದ ಅತ್ತೆಯನ್ನೇ ಅಳಿಯ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಳಗಾವಿ ನಗರದಲ್ಲಿ ಇಂದು ನಡೆದಿದೆ. ಬೆಳಗಾವಿ ಕಲ್ಯಾಣ ನಗರದ

ಕರಾವಳಿ, ಸುದ್ದಿ

ಮೋದಿ ಶ್ರೇಯೋಭಿವೃದ್ಧಿಗಾಗಿ ಪಡುಬಿದ್ರಿಯಿಂದ ಶಬರಿಮಲೆಗೆ ಪಾದಯಾತ್ರೆ!

ಉಡುಪಿ: ಪಡುಬಿದ್ರೆಯ ವಿಶ್ವ ಕಲ್ಲಟ್ಟೆ ಇವರು ಚುನಾವಣೆಗೆ ಮುಂಚೆ ಮೋದಿಯು 3ನೇ ಬಾರಿಗೆ ಪ್ರಧಾನ ಮಂತ್ರಿಯಾಗಬೇಕೆಂದು ಹಾಗೂ ಅವರ ಶ್ರೇಯೋಭಿವೃದ್ಧಿಯ ಉದ್ದೇಶದಿಂದ ಅಯ್ಯಪ್ಪ ಸ್ವಾಮಿಯಲ್ಲಿ ಹರಕೆಯ ಸಂಕಲ್ಪವನ್ನು

ಕರಾವಳಿ

ಶಿರ್ವ: ಒಣಗಲು ಹಾಕಿದ್ದ ಸಾವಿರಾರು ರೂ. ಮೌಲ್ಯದ ಅಡಿಕೆ ಕಳವು!

ಶಿರ್ವ: ಒಣಗಲು ಹಾಕಿದ್ದ ಸಾವಿರಾರು ರೂ. ಮೌಲ್ಯದ ಅಡಿಕೆಯನ್ನು ಕಳ್ಳರು ಕಳವು ಮಾಡಿರುವ ಘಟನೆ ನಡೆದಿದೆ. ಕುತ್ಯಾರಿನ ಸಂತೋಷ್ ಎಂಬವರು ತೋಟದಿಂದ ಕೊಯ್ದ 6 ಕ್ವಿಂಟಲ್ ಅಡಿಕೆಗಳನ್ನು ಒಣಗಿಸಲು

ಕರಾವಳಿ, ಸುದ್ದಿ

ಬೆಳ್ಮಣ್‌ ಪೇಟೆಯಲ್ಲಿ ಅಪಾಯಕಾರಿ ಚರಂಡಿಗಳಿಗೆ ಮುಕ್ತಿ ಎಂದು?

ಬೆಳ್ಮಣ್‌: ಇಲ್ಲಿನ ಮುಖ್ಯ ರಸ್ತೆಯ ಪಕ್ಕದ ಚರಂಡಿಗೆ ಹಾಕಲಾದ ಹಾಸುಕಲ್ಲುಗಳೇ ಜನರಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳು ಬಾಯ್ದೆರೆದಿವೆ. ಹಾಸುಗಲ್ಲುಗಳು ಒಂದೇ ರೀತಿ ಇಲ್ಲದೆ ಇರುವುದರಿಂದ ಕಾಲಿಟ್ಟಾಗ

ಸುದ್ದಿ

ಪಡುಬಿದ್ರಿ: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

ಪಡುಬಿದ್ರಿ: ಸ್ಕೂಟಿಯಿಂದ ಬಿದ್ದು ಮಹಿಳೆ ತೀವ್ರತರವಾಗಿ ಗಾಯಗೊಂಡ ಘಟನೆ ಪಡುಬಿದ್ರಿ ಜಂಕ್ಷನ್‌ನಲ್ಲಿ ಸಂಭವಿಸಿದೆ. ನಂದಿಕೂರು ನಿವಾಸಿ ಸರ್ವೇಶ್ವರೀ ಶೆಟ್ಟಿ (58) ಗಾಯಗೊಂಡವರು. ಅವರು ತನ್ನ ಮಗನೊಂದಿಗೆ ಸಹಸವಾರೆಯಾಗಿ ಸ್ಕೂಟಿಯಲ್ಲಿ

ರಾಷ್ಟ್ರೀಯ

ಗೂಗಲ್ ಮ್ಯಾಪ್ ನೋಡಿ ಸೇತುವೆಯಿಂದ ನದಿಗೆ ಬಿದ್ದ ಕಾರು – ಮೂವರು ಮೃತ್ಯು

ಉತ್ತರಪ್ರದೇಶ: ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಗೂಗಲ್ ಮ್ಯಾಪ್ ನಂಬಿ ಹೊರಟ ಕಾರೊಂದು ನಿರ್ಮಾಣ ಹಂತದ ಸೇತುವೆಯ ಮೇಲಿಂದ ನದಿಗೆ ಬಿದ್ದು ಮೂವರು ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ

ಸುದ್ದಿ

ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

ಮಣಿಪಾಲ: ಮಣಿಪಾಲ ಆರೋಗ್ಯಕಾರ್ಡ್ 2024ರ ನೋಂದಾವಣೆಗೆ ಐದು ದಿನ ಬಾಕಿಯಿದ್ದು, ನ.30 ಕೊನೆಯ ದಿನ ಎಂದು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ. ಇದು ಆಸ್ಪತ್ರೆಯ

ಸುದ್ದಿ

ಅಭಿವೃದ್ಧಿ, ಉತ್ತಮ ಆಡಳಿತಕ್ಕೆ ಸಿಕ್ಕ ಜಯ; ಮಹಾರಾಷ್ಟ್ರದಲ್ಲಿ ಐತಿಹಾಸಿಕ ಗೆಲುವಿಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 24 ಸ್ಥಾನಗಳನ್ನು ಗೆದ್ದಿದೆ. ಶಿವಸೇನೆ 15 ಸ್ಥಾನಗಳನ್ನು ಗೆದ್ದು ಇತರ 39 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಉಪಮುಖ್ಯಮಂತ್ರಿ

ಸುದ್ದಿ

ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

ಬಳ್ಳಾರಿ: ಎಸ್.ಟಿ ಮೀಸಲು ಕ್ಷೇತ್ರ ಸಂಡೂರು ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದೆ. ಸಂಸದ ತುಕರಾಂ ಅವರ ಪತ್ನಿ ಅನ್ನಪೂರ್ಣ ಅವರು ಗೆಲುವಿನ ನಗೆ ಬೀರಿ

You cannot copy content from Baravanige News

Scroll to Top