ಉಡುಪಿ ಜಿಲ್ಲಾ ಸೈನೇಜ್ ಅಸೋಸಿಯೇಷನ್ ರಿ. ಇದರ ಅಧ್ಯಕ್ಷರಾಗಿ ರಾಜೇಶ್ ಅಂಬಾಡಿ ಆಯ್ಕೆ!
ಉಡುಪಿ ಜಿಲ್ಲಾ ಸೖನೇಜ್ ಅಸೋಸಿಯೇಷನ್ ರಿ. ಉಡುಪಿ ಇದರ 2024-25 ಸಾಲಿನ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ ದಿ. 27-07-2025 ರಂದು ಉಡುಪಿ, ಉದ್ಯಾವರ, ಬಲಾಯಿಪಾದೆ, ನಿತ್ಯಾನಂದ […]
ಉಡುಪಿ ಜಿಲ್ಲಾ ಸೖನೇಜ್ ಅಸೋಸಿಯೇಷನ್ ರಿ. ಉಡುಪಿ ಇದರ 2024-25 ಸಾಲಿನ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ ದಿ. 27-07-2025 ರಂದು ಉಡುಪಿ, ಉದ್ಯಾವರ, ಬಲಾಯಿಪಾದೆ, ನಿತ್ಯಾನಂದ […]
ಉಡುಪಿ ಜಿಲ್ಲಾ ಸೖನೇಜ್ ಅಸೋಸಿಯೇಶನ್ ರಿ. ಇದರ ದ್ವಿತೀಯ ವರ್ಷದ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ ಅಧ್ಯಕ್ಷರಾದ ಶ್ರೀಯುತ ರಾಜೇಶ್ ಕುಮಾರ್ ಅಂಬಾಡಿಯವರ ಅಧ್ಯಕ್ಷತೆಯಲ್ಲಿ ದೀಪ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 17ರಂದು ಉಡುಪಿ ಜಿಲ್ಲೆಯ ಎಲ್ಲಾ
ಶಿರ್ವ: ಮಹಿಳೆಯೋರ್ವಳು ಹಲವು ಅಂಗಡಿಗಳ ಮಾಲಕರನ್ನು ನಂಬಿಸಿ ಚಿನ್ನಾಭರಣಗಳನ್ನು ಖರೀದಿಸಿ ಹಣ ನೀಡದೆ ವಂಚಿಸಿದ ಘಟನೆ ಶಿರ್ವದಲ್ಲಿ ನಡೆದಿದೆ. ಶಿರ್ವ ಮಸೀದಿ ಬಳಿಯ ನಿವಾಸಿ ಫರೀದಾ ಚಾಲಾಕಿ ಮಹಿಳೆ.
ಬೆಂಗಳೂರು, ಜು. 11: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯ ಉಜ್ವಲಕ್ಕೆ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದೆ. ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ LKG
ನಾಳೆ (ಜುಲೈ 9, 2025) ದೇಶದಾದ್ಯಂತ ‘ಭಾರತ್ ಬಂದ್’ ಜಾರಿಯಾಗಲಿದೆ. 10 ಪ್ರಮುಖ ಕೇಂದ್ರ ಕಾರ್ಮಿಕ ಸಂಘಗಳ ಒಕ್ಕೂಟವು ಈ ಮುಷ್ಕರಕ್ಕೆ ಕರೆ ನೀಡಿದ್ದು, ಸುಮಾರು 25
ಪಡುಬಿದ್ರಿ ಠಾಣಾ ವ್ಯಾಪ್ತಿಯ ಬೆಳ್ಳಿಬೆಟ್ಟು ಎಂಬಲ್ಲಿ ಯುವಕನೋರ್ವ ಕಳೆದ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತ ಯುವಕ ಪ್ರಜನ್ ಬೆಳ್ಳಿಬೆಟ್ಟು(22), ನೇಣು ಹಾಕಿಕೊಂಡಿರುವುದು
ಬೆಳಗಾವಿ: ಮಗಳಿಗೆ ಸಂಕ್ರಾಂತಿ ಬುತ್ತಿ ಕೊಡಲು ಬಂದಿದ್ದ ಅತ್ತೆಯನ್ನೇ ಅಳಿಯ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಳಗಾವಿ ನಗರದಲ್ಲಿ ಇಂದು ನಡೆದಿದೆ. ಬೆಳಗಾವಿ ಕಲ್ಯಾಣ ನಗರದ
ಉಡುಪಿ: ಪಡುಬಿದ್ರೆಯ ವಿಶ್ವ ಕಲ್ಲಟ್ಟೆ ಇವರು ಚುನಾವಣೆಗೆ ಮುಂಚೆ ಮೋದಿಯು 3ನೇ ಬಾರಿಗೆ ಪ್ರಧಾನ ಮಂತ್ರಿಯಾಗಬೇಕೆಂದು ಹಾಗೂ ಅವರ ಶ್ರೇಯೋಭಿವೃದ್ಧಿಯ ಉದ್ದೇಶದಿಂದ ಅಯ್ಯಪ್ಪ ಸ್ವಾಮಿಯಲ್ಲಿ ಹರಕೆಯ ಸಂಕಲ್ಪವನ್ನು
ಶಿರ್ವ: ಒಣಗಲು ಹಾಕಿದ್ದ ಸಾವಿರಾರು ರೂ. ಮೌಲ್ಯದ ಅಡಿಕೆಯನ್ನು ಕಳ್ಳರು ಕಳವು ಮಾಡಿರುವ ಘಟನೆ ನಡೆದಿದೆ. ಕುತ್ಯಾರಿನ ಸಂತೋಷ್ ಎಂಬವರು ತೋಟದಿಂದ ಕೊಯ್ದ 6 ಕ್ವಿಂಟಲ್ ಅಡಿಕೆಗಳನ್ನು ಒಣಗಿಸಲು
ಬೆಳ್ಮಣ್: ಇಲ್ಲಿನ ಮುಖ್ಯ ರಸ್ತೆಯ ಪಕ್ಕದ ಚರಂಡಿಗೆ ಹಾಕಲಾದ ಹಾಸುಕಲ್ಲುಗಳೇ ಜನರಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳು ಬಾಯ್ದೆರೆದಿವೆ. ಹಾಸುಗಲ್ಲುಗಳು ಒಂದೇ ರೀತಿ ಇಲ್ಲದೆ ಇರುವುದರಿಂದ ಕಾಲಿಟ್ಟಾಗ
ಪಡುಬಿದ್ರಿ: ಸ್ಕೂಟಿಯಿಂದ ಬಿದ್ದು ಮಹಿಳೆ ತೀವ್ರತರವಾಗಿ ಗಾಯಗೊಂಡ ಘಟನೆ ಪಡುಬಿದ್ರಿ ಜಂಕ್ಷನ್ನಲ್ಲಿ ಸಂಭವಿಸಿದೆ. ನಂದಿಕೂರು ನಿವಾಸಿ ಸರ್ವೇಶ್ವರೀ ಶೆಟ್ಟಿ (58) ಗಾಯಗೊಂಡವರು. ಅವರು ತನ್ನ ಮಗನೊಂದಿಗೆ ಸಹಸವಾರೆಯಾಗಿ ಸ್ಕೂಟಿಯಲ್ಲಿ
You cannot copy content from Baravanige News