ಮುದರಂಗಡಿ ನಾರಾಯಣ ಗುರುಮಂದಿರದಲ್ಲಿ ಕಳ್ಳತನ…!!

ಎಲ್ಲೂರು ಆ 29: ಮುದರಂಗಡಿ ಬ್ರಹ್ಮಶ್ರೀ‌‌ ನಾರಾಯಣ ಗುರು ಮಂದಿರದಲ್ಲಿ‌‌ ನಿನ್ನೆ ರಾತ್ರಿ ಕಳ್ಳತನ‌ ನಡೆದಿದೆ. ಮಂದಿರದ ಕಿಟಕಿಯನ್ನು‌ ಒಡೆದು‌ ಒಳಗೆ‌ ನುಗ್ಗಿದ ಕಳ್ಳರು ಗುರುದೇವರ ಕಾಣಿಕೆ ಡಬ್ಬಿ ಕದ್ದು ಪರಾರಿಯಾಗಿದ್ದಾರೆ.

ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top