Saturday, April 20, 2024
Homeಸುದ್ದಿರಕ್ಷಣಾಪುರ ಜವನೆರ್ನ ಕೂಟ ಕಾಪು ತಂಡದಿಂದ ಹುಲಿವೇಷ ಸ್ಪರ್ಧೆ - ವಿಜೇತರಿಗೆ 1 ಲಕ್ಷ ಬಹುಮಾನ

ರಕ್ಷಣಾಪುರ ಜವನೆರ್ನ ಕೂಟ ಕಾಪು ತಂಡದಿಂದ ಹುಲಿವೇಷ ಸ್ಪರ್ಧೆ – ವಿಜೇತರಿಗೆ 1 ಲಕ್ಷ ಬಹುಮಾನ

ಕಾಪು : ರಕ್ಷಣಾಪುರ ಜವನೆರ್ನ ಕೂಟ, ಕಾಪು ಅರ್ಪಿಸುವ ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷ ಸ್ಪರ್ಧೆ ಕಾಪು ಪಿಲಿಪರ್ಬ ಅ. 10ರಂದು ಕಾಪು ಶ್ರೀ ಜನಾರ್ದನ ದೇವಸ್ಥಾನದ ಬಳಿಯ ಮೈದಾನದಲ್ಲಿ ನಡೆಯಲಿದೆ.

ಪ್ರಥಮ ಬಹುಮಾನ ವಿಜೇತರಿಗೆ ರೂ. 1 ಲಕ್ಷ ನಗದು ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. 50 ಸಾವಿರ ಮೌಲ್ಯದ ಬಹುಮಾನ ಜತೆಗೆ ಇತರೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News