ಮುದರಂಗಡಿ ನಾರಾಯಣ ಗುರುಮಂದಿರದಲ್ಲಿ ಕಳ್ಳತನ…!!

ಎಲ್ಲೂರು ಆ 29: ಮುದರಂಗಡಿ ಬ್ರಹ್ಮಶ್ರೀ‌‌ ನಾರಾಯಣ ಗುರು ಮಂದಿರದಲ್ಲಿ‌‌ ನಿನ್ನೆ ರಾತ್ರಿ ಕಳ್ಳತನ‌ ನಡೆದಿದೆ. ಮಂದಿರದ ಕಿಟಕಿಯನ್ನು‌ ಒಡೆದು‌ ಒಳಗೆ‌ ನುಗ್ಗಿದ ಕಳ್ಳರು ಗುರುದೇವರ ಕಾಣಿಕೆ ಡಬ್ಬಿ ಕದ್ದು ಪರಾರಿಯಾಗಿದ್ದಾರೆ.

ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Scroll to Top