Thursday, May 2, 2024
Homeಸುದ್ದಿಮುದರಂಗಡಿ ನಾರಾಯಣ ಗುರುಮಂದಿರದಲ್ಲಿ ಕಳ್ಳತನ...!!

ಮುದರಂಗಡಿ ನಾರಾಯಣ ಗುರುಮಂದಿರದಲ್ಲಿ ಕಳ್ಳತನ…!!

ಎಲ್ಲೂರು ಆ 29: ಮುದರಂಗಡಿ ಬ್ರಹ್ಮಶ್ರೀ‌‌ ನಾರಾಯಣ ಗುರು ಮಂದಿರದಲ್ಲಿ‌‌ ನಿನ್ನೆ ರಾತ್ರಿ ಕಳ್ಳತನ‌ ನಡೆದಿದೆ. ಮಂದಿರದ ಕಿಟಕಿಯನ್ನು‌ ಒಡೆದು‌ ಒಳಗೆ‌ ನುಗ್ಗಿದ ಕಳ್ಳರು ಗುರುದೇವರ ಕಾಣಿಕೆ ಡಬ್ಬಿ ಕದ್ದು ಪರಾರಿಯಾಗಿದ್ದಾರೆ.

ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News