ಕುತ್ಯಾರು, ಆ.15: ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಶಾಲಾ ಶೈಕ್ಷಣಿಕ ಪರಿಕರ ವಿತರಣೆ ಕಾರ್ಯಕ್ರಮ ಇಂದು ಜರುಗಿತು.
![](https://i0.wp.com/www.baravanige.com/wp-content/uploads/2023/08/IMG-20230815-WA0041-optimized.jpg?resize=696%2C392&ssl=1)
![](https://i0.wp.com/www.baravanige.com/wp-content/uploads/2023/08/IMG-20230815-WA0036-optimized.jpg?resize=696%2C392&ssl=1)
ಶಾಲಾಧ್ಯಕ್ಷರಾದ ಮೋಹನ್ ಕುಮಾರ್ ಬೆಳ್ಳೂರು ಧ್ವಜಾರೋಹಣ ನೆರವೇರಿಸಿದರು.
![](https://i0.wp.com/www.baravanige.com/wp-content/uploads/2023/08/IMG-20230815-WA0039-1024x576-optimized.jpg?w=696&ssl=1)
ಈ ಸಂಧರ್ಭದಲ್ಲಿ ಅದಾನಿ ಫೌಂಡೇಶನ್ ವತಿಯಿಂದ ಸಂಸ್ಥೆಯ ಮಕ್ಕಳಿಗಾಗಿ ಶಾಲಾ ಶೈಕ್ಷಣಿಕ ಪರಿಕರ ವಿತರಣಾ ಕಾರ್ಯಕ್ರಮವು ನಡೆಯಿತು.
![](https://i0.wp.com/www.baravanige.com/wp-content/uploads/2023/08/IMG-20230815-WA0042-1024x576-optimized.jpg?w=696&ssl=1)
ಈ ವೇಳೆ ಸಂಸ್ಥೆಯ ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ, ಕಾರ್ಯದರ್ಶಿಯಾದ ಗುರುರಾಜ್ ಆಚಾರ್ಯ, ಶೈಕ್ಷಣಿಕ ಸಲಹೆಗಾರರಾದ ದಿವಾಕರ್ ಆಚಾರ್ಯ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
![](https://i0.wp.com/www.baravanige.com/wp-content/uploads/2023/08/IMG-20230815-WA0038-1024x576-optimized.jpg?w=696&ssl=1)
ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ, ಭಾಷಣ ಜರಗಿತು.
ಪ್ರಾಂಶುಪಾಲೆ ಶ್ರೀಮತಿ ಸಂಗೀತಾ ಸ್ವಾಗತಿಸಿದರು. ಶಿಕ್ಷಕಿ ಅನಿತಾ ಕಾರ್ಯಕ್ರಮವನ್ನು ನಿರೂಪಿಸಿ, ಶಿಕ್ಷಕಿ ಶಾರೋನ್ ವಂದಿಸಿದರು.
![](https://i0.wp.com/www.baravanige.com/wp-content/uploads/2023/08/IMG-20230815-WA0040-1024x576-optimized.jpg?w=696&ssl=1)
![](https://i0.wp.com/www.baravanige.com/wp-content/uploads/2023/08/IMG-20230815-WA0037-1024x576-optimized.jpg?w=696&ssl=1)