Thursday, April 25, 2024
Homeಸುದ್ದಿಉಡುಪಿ : ಫ್ಲಾಟ್ ಗೆ ನುಗ್ಗಿ ದಾಂಧಲೆ ನಡೆಸಿದ ಹುಡುಗ

ಉಡುಪಿ : ಫ್ಲಾಟ್ ಗೆ ನುಗ್ಗಿ ದಾಂಧಲೆ ನಡೆಸಿದ ಹುಡುಗ

ಉಡುಪಿ : ಬೆಳಗ್ಗಿನ ಜಾವ ಕರಾವಳಿ ಬೈಪಾಸ್ ಬಳಿಯ ವಸತಿ ಸಮುಚ್ಛಯಕ್ಕೆ ಯುವಕನೊಬ್ಬ ಹೋಗಿ ಗೇಟು ಮುರಿದು, ಲಾಕರ್ ಗಳನ್ನು ಕಿತ್ತೆಸೆದು ಸಾವಿರಾರು ರೂಪಾಯಿ ಧ್ವಂಸ ಮಾಡಿ ಭಯದ ವಾತಾವರಣ ನಿರ್ಮಾಣ ಮಾಡಿದ ಘಟನೆ ನಡೆದಿದೆ.
ಹಾವೇರಿ ಮೂಲದ ಬಶೀರ್ ದಾಂಧಲೆ ನಡೆಸಿದವನೆಂದು ಗುರುತಿಸಲಾಗಿದ್ದು ಸಮಾಜಸೇವಕ ವಿಶು ಶೆಟ್ಟಿ ಈತನನ್ನು ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಕರಣದ ವಿವರ:
ಬೆಳಗ್ಗೆ 2 ಗಂಟೆ ಸುಮಾರಿಗೆ ವಸತಿ ಸಮುಚ್ಛಯಕ್ಕೆ ಹೋದ ಯುವಕ ಆತಂಕಕಾರಿ ಕೆಲಸಗಳನ್ನು ಮಾಡಿದ್ದು ಎಲ್ಲರಿಗೂ ಭಯದ ವಾತಾವರಣ ನಿರ್ಮಾಣವಾಗಿತ್ತು.. ಅರೆ ನಗ್ನ ಸ್ಥಿತಿಯಲ್ಲಿದ್ದ ಯುವಕನ ಬಳಿ ದಾಂಧಲೆಗೆ ಕಾರಣ ಕೇಳಿದರೂ ಪ್ರಯೋಜನವಾಗದೆ ಈತನ ಮಾನಸಿಕ ಆರೋಗ್ಯ ಹದಗೆಟ್ಟ ಕಾರಣ ಈ ರೀತಿಯಾಗಿದೆ ಎಂದು ಅರ್ಥವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಹಾನಿಗಳಾಗಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News