Homeಸುದ್ದಿತುಳು ನಾಟಕ ಕರ್ತೃ ನಿರ್ದೇಶಕ ನಟ ಚಂಚಲ್ ಕುಮಾರ್ ಹೃದಯಘಾತದಿಂದ ನಿಧನ ಸುದ್ದಿ ತುಳು ನಾಟಕ ಕರ್ತೃ ನಿರ್ದೇಶಕ ನಟ ಚಂಚಲ್ ಕುಮಾರ್ ಹೃದಯಘಾತದಿಂದ ನಿಧನ By Baravanige News 10/08/2023 0 0 Share FacebookTwitterPinterestWhatsApp ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ತುಳು ನಾಟಕ ಕರ್ತೃ ನಿರ್ದೇಶಕ ನಟ ಚಂಚಲ್ ಕುಮಾರ್(46) ಇವರು ಹೃದಯಘಾತದಿಂದ ಇಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಶ್ರೀಯುತರು ಪತ್ನಿ ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂಧು ಬಳಗವನ್ನುಅಗಲಿದಾರೆ. Share this:Click to share on Twitter (Opens in new window)Click to share on Facebook (Opens in new window)Click to share on Telegram (Opens in new window)Click to share on WhatsApp (Opens in new window) Related Share FacebookTwitterPinterestWhatsApp Previous articleತಲಪಾಡಿ ಗ್ರಾ.ಪಂ. ಚುನಾವಣೆ: ಬಿಜೆಪಿ ಬೆಂಬಲಿತ ಸದಸ್ಯರಿಂದ ಎಸ್ಡಿಪಿಐಗೆ ಧಕ್ಕಿದ ಅಧ್ಯಕ್ಷ ಸ್ಥಾನNext articleದೆಹಲಿಯ ಕೆಂಪು ಕೋಟೆ, ರಾಜ್ಘಾಟ್ನಲ್ಲಿ ಸೆಕ್ಷನ್ 144 ಜಾರಿ; ಪೊಲೀಸರಿಂದ ಕಟ್ಟೆಚ್ಚರ..!! Baravanige Newshttps://www.baravanige.com RELATED ARTICLES ಸುದ್ದಿ ಕಾಪು ರೈತ ಉತ್ಪಾದಕ ಕಂಪನಿ ನಿ. ಶಿರ್ವ ಇದರ ವಾರ್ಷಿಕ ಮಹಾಸಭೆ 28/09/2023 ಸುದ್ದಿ ಆಸ್ಕರ್ಗೆ ಅಧಿಕೃತ ಪ್ರವೇಶ ಪಡೆದ ಮಲಯಾಳಂ ಚಿತ್ರ ‘2018’ 28/09/2023 ಸುದ್ದಿ ಸೆ.29 (ನಾಳೆ) ಕರ್ನಾಟಕ ಬಂದ್ – ಶಾಲಾ, ಕಾಲೇಜುಗಳಿಗೆ ರಜೆ ನೀಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ನೀಡಿದ ಶಿಕ್ಷಣ ಇಲಾಖೆ 28/09/2023 - Advertisment - Contribute to BARAVANIGE NEWS Most Popular 99 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಸೆಂಚುರಿ ವೇಳೆ ಸಿಕ್ಕಿಹಾಕಿಕೊಂಡ…!! 28/09/2023 ಚಾರ್ಜ್ ಹಾಕಿ ಮೊಬೈಲ್ನಲ್ಲಿ ಮಾತಾಡೋರೇ ಹುಷಾರ್.. ಇದು ಬಹಳ ಅಪಾಯಕಾರಿ 28/09/2023 ಕಾಪು ರೈತ ಉತ್ಪಾದಕ ಕಂಪನಿ ನಿ. ಶಿರ್ವ ಇದರ ವಾರ್ಷಿಕ ಮಹಾಸಭೆ 28/09/2023 ಉಡುಪಿ : ಮುಷ್ಕರದ ನಡುವೆಯೂ ಅಕ್ರಮ ಜಲ್ಲಿಕಲ್ಲು,ಮರಳು ಸಾಗಾಟ – ನಾಲ್ಕು ಲಾರಿ ವಶಕ್ಕೆ 28/09/2023 Load more Recent Comments