Monday, April 15, 2024
Homeಸುದ್ದಿಬಲಿಷ್ಠ ಬಿಲ್ಲವೆರ್ ವಾಟ್ಸಾಪ್ ತಂಡದ ವತಿಯಿಂದ ಸೇವಾಯೋಜನೆ : ಯೋಜನೆ ವಿತರಿಸಿದ ಸತ್ಯಜಿತ್ ಸುರತ್ಕಲ್

ಬಲಿಷ್ಠ ಬಿಲ್ಲವೆರ್ ವಾಟ್ಸಾಪ್ ತಂಡದ ವತಿಯಿಂದ ಸೇವಾಯೋಜನೆ : ಯೋಜನೆ ವಿತರಿಸಿದ ಸತ್ಯಜಿತ್ ಸುರತ್ಕಲ್

ವೇಣೂರು: ಸನತ್ ಸಂಪತ್ ಅಂಚನ್ ಕುಕ್ಕೇಡಿ ಇವರ ನೇತೃತ್ವದ ಬಲಿಷ್ಠ ಬಿಲ್ಲವೆರ್ ವಾಟ್ಸಾಪ್ ತಂಡದ ವತಿಯಿಂದ ದಾನಿಗಳ ಸಹಾಯದಿಂದ ಒಟ್ಟುಗೂಡಿಸಿದ ಹಣವನ್ನು ಪುತ್ತೂರು ಗುತ್ತಿಗಾರ್ ಸಮೀಕ್ಷಾ ಗೌಡ ಇವರ ಚಿಕಿತ್ಸೆಗೆ 50,000 ರೂಪಾಯಿ,ಪುತ್ತೂರು ಐವರ್ನಾಡು ಒಂದು ಬಡಕುಟುಂಬಕ್ಕೆ 10,000 ರೂಪಾಯಿ,ಶಿರ್ತಾಡಿ ಗ್ರಾಮದ ಹೊಸಮನೆಯ ಕುಟುಂಬಕ್ಕೆ 10,000,ಶಿರ್ತಾಡಿ ವಸಂತಿ ಇವರಿಗೆ 10,000 ರೂಪಾಯಿಗಳನ್ನು ತಂಡದ 36,37,38 ಹಾಗೂ 39ನೇ ಸೇವಾಯೋಜನೆಯಾಗಿ ಸಾಮಾಜಿಕ ಹೋರಾಟಗಾರ ಹಿಂದು ಮುಖಂಡ ಸತ್ಯಜಿತ್ ಸುರತ್ಕಲ್ ಇವರ ಮೂಲಕ ಹಸ್ತಾಂತರಿಸಲಾಯಿತು,

ಈ ಸಂದರ್ಭದಲ್ಲಿ ತಂಡದ ನಾಯಕರುಗಳಾದ ಸನತ್ ಸಂಪತ್ ಅಂಚನ್ ಕುಕ್ಕೇಡಿ ಹಾಗೂ ಸತ್ಯಜಿತ್ ಸುರತ್ಕಲ್ ಇವರ ಅಭಿಮಾನಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News