ಬೆಂಗಳೂರು, ಮಾ.31: ಬೆಂಗಳೂರಿನ ಸಮೃದ್ಧಿ ಅಪಾರ್ಟ್ಮೆಂಟ್ ನಲ್ಲಿ ಯುವಕನೊಬ್ಬನನ್ನು ಇಬ್ಬರು ಸೇರಿ ಕೊಲೆಗೈದ ದುರ್ಘಟನೆ ಮಾ. 29ರಂದು ನಡೆದಿದೆ.
![](https://i0.wp.com/www.baravanige.com/wp-content/uploads/2023/03/IMG-20230331-WA0007-1-optimized.jpg?w=696&ssl=1)
ಒಂದೇ ರೂಮಿನಲ್ಲಿ ವಾಸವಿದ್ದ ಜನಾರ್ದನ ಭಟ್ಟ, ಸುಲೇಮಾನ್ ಹಾಗೂ ರಿಜ್ವಾನ್ ಮಧ್ಯೆ ಬೈಕ್ ನಿಲ್ಲಾಸುವ ವಿಚಾರದಲ್ಲಿ ಜಗಳ ನಡೆದಿದ್ದು, ಇದು ತಾರಕಕ್ಕೇರಿ ಇಬ್ಬರು ಮುಸಲ್ಮಾನ ಯುವಕರು ವೈಯರ್ ನಿಂದ ಜನಾರ್ಧನ ಭಟ್ಟನ ಕೈ ಕಾಲು ಕಟ್ಟಿ ಬಾಯಿಗೆ ಟೇಪು ಹಾಕಿ ಕೊಲೆಗೈದ ಅಮಾನುಷ ಘಟನೆ ನಡೆದಿದೆ. ಯಲಹಂಕ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳಿಗಾಗಿ ಯಲಹಂಕ ಪೊಲೀಸರು ಬಲೆ ಬೀಸಿದ್ದಾರೆ.
![](https://i0.wp.com/www.baravanige.com/wp-content/uploads/2023/03/IMG_20230331_124431-optimized.jpg?resize=591%2C1024&ssl=1)