Saturday, April 20, 2024
Homeಸುದ್ದಿನವಚೇತನ ಸೇವಾ ಬಳಗದಿಂದ ನೊಂದವರಿಗೆ ಸಹಾಯಹಸ್ತ

ನವಚೇತನ ಸೇವಾ ಬಳಗದಿಂದ ನೊಂದವರಿಗೆ ಸಹಾಯಹಸ್ತ

ಪೇರಲ್ಕೆ: ಕಾರ್ಕಳ ತಾಲೂಕಿನ ನೆಲ್ಲಿಕಾರಿನ ಪೇರಲ್ಕೆ ನಿವಾಸಿಯಾದ ಜಯಶ್ರೀ ಹಾಗೂ ದಿ. ವಸಂತ ಮೂಲ್ಯ ಇವರ ಒಬ್ಬನೇ ಮಗನಾದ 4 ವರ್ಷದ ವರ್ಷಿತ್ ಹುಟ್ಟು ಅಂಗವಿಕಲತೆ ಹೊಂದಿದ್ದು, ಗಂಡನನ್ನು ಕಳೆದುಕೊಂಡು ಬೀಡಿ ಕಟ್ಟಿ ಜೀವನ ಸಾಗಿಸುವ ಇವರ ಕುಟುಂಬಕ್ಕೆ ನವಚೇತನ ತಂಡದ ಸದಸ್ಯರು 10000/- ರೂಪಾಯಿ ಧನಸಹಾಯ ಮಾಡಿದರು.

ತಂಡದ ಸದಸ್ಯ ಗಣೇಶ್ ಆಚಾರ್ಯ ಬಜಗೋಳಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತಂಡದ ಸದಸ್ಯರಾದ ಅಮೀತ್ ಕೋಟ್ಯಾನ್ ತೋಡಾರು, ಸಂದೀಪ್ ಕೋಟ್ಯಾನ್, ಸತೀಶ್ ಪೂಜಾರಿ ಕಾದಂಡಲೆ, ದಿನಕರ್ ಪೂಜಾರಿ ಮಿಜಾರ್, ಪಲ್ಲವಿ ಪೂಜಾರಿ ಮಿಜಾರ್, ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News