Friday, April 26, 2024
Homeಸುದ್ದಿಮುಂದಿನ ದಿನಗಳಲ್ಲಿ ಹೆಜಮಾಡಿಯಲ್ಲಿ ಸುರತ್ಕಲ್ ಸುಂಕ ಸೇರಿಸಿ ವಸೂಲಿ: ಸೊರಕೆ

ಮುಂದಿನ ದಿನಗಳಲ್ಲಿ ಹೆಜಮಾಡಿಯಲ್ಲಿ ಸುರತ್ಕಲ್ ಸುಂಕ ಸೇರಿಸಿ ವಸೂಲಿ: ಸೊರಕೆ

ಉಡುಪಿ, ಅ 26: ಸುರತ್ಕಲ್ ಟೋಲ್, ಹೆಜಮಾಡಿಯೊಂದಿಗೆ ವಿಲೀನವಾಗುತ್ತದೆ. ಆ ಬಳಿಕ ಹೆಜಮಾಡಿಯಲ್ಲೇ ಡಬಲ್ ಹಣ ಪಾವತಿಸಬೇಕು. ಸರಕಾರ ಜನರನ್ನು ಮಂಗ ಮಾಡಲು ಮುಂದಾಗಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಟೋಲ್ ಹಣವನ್ನು ಹೆಜಮಾಡಿಯಲ್ಲಿ ವಸೂಲಿ ಮಾಡ್ತಾರೆ. ಆ ಮೂಲಕ ಹಗಲು ದರೋಡೆ ಮುಂದುವರೆಯುತ್ತದೆ. ಸುರತ್ಕಲ್ ನಲ್ಲಿ ಟೋಲ್ ಗೇಟ್ ಮಾತ್ರ ತೆರವಾಗುವುದು. ಆದರೆ, ಸುಂಕವನ್ನು ಹೆಜಮಾಡಿಯಲ್ಲಿ ಪಾವತಿಸಬೇಕು. ಈ ಬಗ್ಗೆ ಯಾರೂ ಕೂಡ ಪ್ರಶ್ನೆ ಮಾಡುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News